For the best experience use Mini app app on your smartphone
ಮಂತ್ರಾಲಯದಲ್ಲಿ ಮೇ 8ರಂದು ರಾಘವೇಂದ್ರ ಸ್ವಾಮಿಗಳ 20 ಸಾವಿರ ಚದರ ಅಡಿ ವಿಸ್ತೀರ್ಣದ ಚಿತ್ರವನ್ನು ರಂಗೋಲಿ ಬಳಸಿ ನಿರ್ಮಿಸಲಾಗುವುದು ಎಂದು ಕಲಾವಿದ ಪುನೀತ್ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ತಂಡದಲ್ಲಿ 9 ಜನ ಸದಸ್ಯರಿದ್ದು, ಕೇವಲ 12 ಗಂಟೆಯಲ್ಲಿ ರಂಗೋಲಿ ಬಿಡಿಸಿ ವಿಶ್ವ ಹಾಗೂ ದೇಶೀಯ ದಾಖಲೆ ನಿರ್ಮಿಸಲು ಮುಂದಾಗಿದ್ದೇವೆ ಎಂದರು. ಇದಕ್ಕಾಗಿ ಸುಮಾರು 800 ಕೆ.ಜಿ ರಂಗೋಲಿ ಅಗತ್ಯವಿದೆ ಎಂದು ಅವರು ತಿಳಿಸಿದರು.
short by Lloyd Dias / 08:24 pm on 04 May
For the best experience use inshorts app on your smartphone