For the best experience use Mini app app on your smartphone
ಕಾಂಗ್ರೆಸ್‌ನ ಸ್ಯಾಮ್ ಪಿತ್ರೋಡಾ ಅವರ 'ಪೂರ್ವ ಭಾರತದ ಜನರು ಚೀನಿಯರಂತೆ ಕಾಣುತ್ತಾರೆ, ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ' ಎಂಬ ಹೇಳಿಕೆಯ ನಂತರ, ಅಧ್ಯಕ್ಷೀಯ ಚುನಾವಣೆಯಲ್ಲಿ ದ್ರೌಪದಿ ಮುರ್ಮುರನ್ನು ಸೋಲಿಸಲು ಕಾಂಗ್ರೆಸ್ ಏಕೆ ಪ್ರಯತ್ನಿಸಿತು ಎಂದು ಈಗ ನನಗೆ ತಿಳಿಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. "ಅಧ್ಯಕ್ಷೆ ಮುರ್ಮು ಮೈಬಣ್ಣದಿಂದಾಗಿ ಅವರು ಆಫ್ರಿಕನ್ ಎಂದು ಕಾಂಗ್ರೆಸ್ ನಂಬಿತ್ತು. ಹೀಗಾಗಿ ಅವರನ್ನು ಸೋಲಿಸಲು ಬಯಸಿತ್ತು" ಎಂದು ಅವರು ಹೇಳಿದರು.
short by Prashant badiger / 05:29 pm on 08 May
For the best experience use inshorts app on your smartphone