ಅಪಘಾತದಿಂದಾಗಿ ಮೊಣಕಾಲಿನ ಮೂಳೆಗೆ ಗಂಭೀರ ಗಾಯವಾಗಿ ನಡೆಯಲೂ ಸಾಧ್ಯವಾಗದಂತಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಮೈಸೂರಿನ ನಾರಾಯಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ಎನ್.ರವಿ ಹೇಳಿದರು. ಅಧಿಕಾರಿಯ ದೇಹದ ಇತರೆ ಭಾಗದಿಂದ ಅಸ್ಥಿರಜ್ಜುಗಳನ್ನು ತೆಗೆದು ಹಾನಿಗೊಂಡ ಭಾಗಕ್ಕೆ ಅಳವಡಿಸಲಾಗಿದ್ದು, ಇದರಿಂದಾಗಿ ಶಾಶ್ವತವಾದ ಚೇತರಿಕೆ ಸಾಧ್ಯ ಎಂದು ಅವರು ಹೇಳಿದರು.
short by
Lloyd Dias /
10:53 pm on
27 Apr