For the best experience use Mini app app on your smartphone
ಅಪಘಾತದಿಂದಾಗಿ ಮೊಣಕಾಲಿನ ಮೂಳೆಗೆ ಗಂಭೀರ ಗಾಯವಾಗಿ ನಡೆಯಲೂ ಸಾಧ್ಯವಾಗದಂತಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಮೈಸೂರಿನ ನಾರಾಯಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ಎನ್.ರವಿ ಹೇಳಿದರು. ಅಧಿಕಾರಿಯ ದೇಹದ ಇತರೆ ಭಾಗದಿಂದ ಅಸ್ಥಿರಜ್ಜುಗಳನ್ನು ತೆಗೆದು ಹಾನಿಗೊಂಡ ಭಾಗಕ್ಕೆ ಅಳವಡಿಸಲಾಗಿದ್ದು, ಇದರಿಂದಾಗಿ ಶಾಶ್ವತವಾದ ಚೇತರಿಕೆ ಸಾಧ್ಯ ಎಂದು ಅವರು ಹೇಳಿದರು.
short by Lloyd Dias / 10:53 pm on 27 Apr
For the best experience use inshorts app on your smartphone