For the best experience use Mini app app on your smartphone
ಕೆ.ಆರ್.ನಗರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (TAPCMS)ದ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಹುಣಸೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಅನಸೂಯರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ. “ಸಂಘದ ವಿರುದ್ಧ ಅಸಮರ್ಪಕ ಕಾರ್ಯನಿರ್ವಹಣೆ ಆರೋಪ ಕೇಳಿ ಬಂದ ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ 2-3 ತಿಂಗಳಲ್ಲಿ ಸಂಘದಲ್ಲಿನ ಲೋಪದೋಷ ಸರಿಪಡಿಸಿ ನೂತನ ಆಡಳಿತ ಮಂಡಳಿ ರಚಿಸಲಾಗುವುದು” ಎಂದು ಅನಸೂಯ ತಿಳಿಸಿದ್ದಾರೆ.
short by Prashant badiger / 08:35 am on 28 Apr
For the best experience use inshorts app on your smartphone