For the best experience use Mini app app on your smartphone
ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗಬಹುದು ಎಂದು ಜನರು ಆತಂಕಪಡುವ ಅಗತ್ಯವಿಲ್ಲ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಈಗಿನ ಎಲ್ಲ ಪ್ರಕರಣಗಳು ಲಸಿಕೆಯ ಅಡ್ಡಪರಿಣಾಮಗಳಿಂದ ಆಗಿವೆ ಎಂದು ದೃಢವಾಗಿಲ್ಲ ಎಂದರು. ಕೋವಿಶೀಲ್ಡ್ ತಯಾರಕ ಸೀರಮ್ ಇನ್ಸ್‌ಟಿಟ್ಯೂಟ್ ಬಗ್ಗೆ ಸಾಕಷ್ಟು ಆರೋಪಗಳಿದ್ದು, ಎಲೊಕ್ಟೋರಲ್ ಬಾಂಡ್ ಮೂಲಕ ಅವರು ಬಿಜೆಪಿಗೆ ದೇಣಿಗೆ ನೀಡಿದ್ದಾರೆ ಎಂದು ಅವರು ಹೇಳಿದರು.
short by Lloyd Dias / 02:20 pm on 04 May
For the best experience use inshorts app on your smartphone