For the best experience use Mini app app on your smartphone
ಟಿ ನರಸೀಪುರ ತಾಲೂಕಿನ ಬನ್ನೂರಿನ ಮಾದೇಗೌಡನ ಹುಂಡಿ ಗ್ರಾಮದಲ್ಲಿ ಸ್ಫೋಟಕ ಸಿಡಿದು ಹಸುವಿನ ಬಾಯಿ ಛಿದ್ರಗೊಂಡ ಘಟನೆ ವರದಿಯಾಗಿದೆ. ಹಸು ಜಮೀನಿನಲ್ಲಿ ಮೇಯುವ ವೇಳೆ ಸ್ಫೋಟಕಕ್ಕೆ ಬಾಯಿ ಹಾಕಿದ್ದು, ಈ ವೇಳೆ ಸ್ಫೋಟಕ ಸಿಡಿದು ಹಸುವಿನ ಬಾಯಿ ಸಂಪೂರ್ಣವಾಗಿ ಛಿದ್ರವಾಗಿದೆ. ಹಸುವಿನ ಮಾಲೀಕ ನಾಗರಾಜು ತನ್ನ ಇನ್ನೊಂದು ಹಸುವನ್ನು ಮನೆಯಲ್ಲಿ ಕಟ್ಟಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ವಿಧಿ ವಿಜ್ಞಾನ ಅಧಿಕಾರಿಗಳು ಭೇಟಿ ನೀಡಿದ್ದಾರೆ.
short by Lloyd Dias / 10:08 pm on 28 Apr
For the best experience use inshorts app on your smartphone