ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮದಲ್ಲಿ ಬಿರುಗಾಳಿ ಮಳೆ ಸುರಿಯುವ ವೇಳೆ ಜಮೀನಿನಿಂದ ಮೇವು ತರುತ್ತಿದ್ದ 66 ವರ್ಷ ಮಾದಮ್ಮ ಎಂಬ ವೃದ್ಧೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮಾದಮ್ಮ ಎಂದಿನಂತೆ ಜಮೀನಿಗೆ ಮೇವು ತರಲು ಹೊರಟಿದ್ದು, ವಾಪಸ್ ಬರುವ ವೇಳೆ ಬಿರುಗಾಳಿ ಮಳೆ ಆರಂಭವಾಗಿದೆ. ಈ ವೇಳೆ ಏಕಾಏಕಿ ಕುಸಿದುಬಿದ್ದ ಪರಿಣಾಮ ಮಾದಮ್ಮ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.
short by
Lloyd Dias /
06:36 pm on
04 May