ದಾರಿತಪ್ಪಿಸುವ ಜಾಹೀರಾತಿಗಾಗಿ ಪತಂಜಲಿ ಸಾರ್ವಜನಿಕ ಕ್ಷಮೆ ಕೇಳಬೇಕೆಂದು ಸುಪ್ರೀಂ ಕೋರ್ಟ್ ಹೇಳಿದ ಬಳಿಕ ಆಯುಷ್ ಇಲಾಖೆ ಎಲ್ಲ ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ ಔಷಧ ತಯಾರಕರಿಗೆ ಲೇಬಲಿಂಗ್, ಜಾಹೀರಾತು ನಿಯಮ ಪಾಲಿಸಲು ಎಚ್ಚರಿಕೆ ನೀಡಿದೆ. ಈ ಸಂಸ್ಥೆಗಳು ಕಾನೂನು ಕ್ರಮಕ್ಕೆ ಒಳಗಾಗಬಹುದು ಎಂಬ ಇಲಾಖೆಯ ಸೂಚನೆ ನ್ಯೂಸ್ 18ಗೆ ದರೆತಿದೆ. 'ಆಯುಷ್ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟಿದೆ' ಎಂದು ಹೇಳಿಕೊಳ್ಳುವ ಎಲ್ಲ ಔಷಧಿಯನ್ನು ಪರೀಕ್ಷಿಸಲು ಇಲಾಖೆ ರಾಜ್ಯಗಳಿಗೆ ಸೂಚಿಸಿದೆ.
short by
Prashant badiger /
12:26 pm on
28 Apr