For the best experience use Mini app app on your smartphone
ದಾರಿತಪ್ಪಿಸುವ ಜಾಹೀರಾತಿಗಾಗಿ ಪತಂಜಲಿ ಸಾರ್ವಜನಿಕ ಕ್ಷಮೆ ಕೇಳಬೇಕೆಂದು ಸುಪ್ರೀಂ ಕೋರ್ಟ್ ಹೇಳಿದ ಬಳಿಕ ಆಯುಷ್ ಇಲಾಖೆ ಎಲ್ಲ ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ ಔಷಧ ತಯಾರಕರಿಗೆ ಲೇಬಲಿಂಗ್, ಜಾಹೀರಾತು ನಿಯಮ ಪಾಲಿಸಲು ಎಚ್ಚರಿಕೆ ನೀಡಿದೆ. ಈ ಸಂಸ್ಥೆಗಳು ಕಾನೂನು ಕ್ರಮಕ್ಕೆ ಒಳಗಾಗಬಹುದು ಎಂಬ ಇಲಾಖೆಯ ಸೂಚನೆ ನ್ಯೂಸ್ 18ಗೆ ದರೆತಿದೆ. 'ಆಯುಷ್ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟಿದೆ' ಎಂದು ಹೇಳಿಕೊಳ್ಳುವ ಎಲ್ಲ ಔಷಧಿಯನ್ನು ಪರೀಕ್ಷಿಸಲು ಇಲಾಖೆ ರಾಜ್ಯಗಳಿಗೆ ಸೂಚಿಸಿದೆ.
short by Prashant badiger / 12:26 pm on 28 Apr
For the best experience use inshorts app on your smartphone