For the best experience use Mini app app on your smartphone
“ಪ್ರತಾಪ್ ಸಿಂಹ ಅವರು 20 ದಿನಗಳಿಂದ ಕಾಣುತ್ತಿಲ್ಲ ನಾಪತ್ತೆಯಾಗಿದ್ದಾರೆ, ನಾನು ಲೋಕಸಭೆ ಚುನಾವಣೆ ಗೆದ್ದ ಬಳಿಕ ಅವರನ್ನು ಭೇಟಿಯಾಗಿ ಹಾರ ಹಾಕುತ್ತೇನೆ” ಎಂದು ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಹೇಳಿದರು. “21 ಲಕ್ಷ ಮತದಾರರ ಪೈಕಿ 16 ಲಕ್ಷ ಮತದಾರರ ಮತದಾನ ಮಾಡಿದ್ದು, ಮೈಸೂರು-ಕೊಡಗು ಮತದಾರರಿಗೆ ಅಭಿನಂದನೆ ಹೇಳುತ್ತೇನೆ. ರಾಜ್ಯದಲ್ಲಿ ಕನಿಷ್ಠ 22 ಸ್ಥಾನ ಗೆಲ್ಲಲೇಬೇಕು. ನಮ್ಮ ನಾಯಕರ ಮಾತಿಗೆ ನಾನು ಬದ್ಧನಾಗಿರುತ್ತೇನೆ” ಎಂದರು.
short by Koushik KS / 05:32 pm on 27 Apr
For the best experience use inshorts app on your smartphone