ಸನ್ಯಾಸಿಗಳು ಎಂದರೆ ಮನೆ ತೊರೆದು ಆಧ್ಯಾತ್ಮಿಕ ಜಗತ್ತನ್ನು ಪ್ರವೇಶಿಸುವವರು ಎಂಬ ಭಾವನೆ ಇದೆಯಾದರೂ, ಅವರಿಗೆ ಸಮಾಜವೇ ಸಂಸಾರ ಎಂದು ಕಲಾವಿದ ಪ್ರೊ. ಎಸ್.ಮಲ್ಲಣ್ಣ ಹೇಳಿದರು. ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ‘ಶಿವಾನುಭವ ದಾಸೋಹ' ಕಾರ್ಯಕ್ರಮದಲ್ಲಿ ಶಿವಕುಮಾರ ಸ್ವಾಮೀಜಿ ಕುರಿತು ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ಸಮಾಜಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು, ಕಾಯಕ ಮತ್ತು ದಾಸೋಹಕ್ಕೆ ಒತ್ತು ನೀಡಿದರು ಎಂದರು.
short by
Lloyd Dias /
11:02 pm on
28 Apr