For the best experience use Mini app app on your smartphone
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕರ್ನಾಟಕದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಸಂಬಂಧವಿದೆ ಎಂಬ ಮಾಧ್ಯಮಗಳ ಸುಳ್ಳು ವರದಿಗಳನ್ನು ತಡೆಯಲು ಬೆಂಗಳೂರು ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. "ಮಾಧ್ಯಮಗಳು [ಗೌಡ ಮತ್ತು ಕುಮಾರಸ್ವಾಮಿ] ಅವರ ಮಾರ್ಫ್ಡ್ ಮುಖಗಳನ್ನು ಲೇಖನಗಳಲ್ಲಿ ಅಥವಾ ಸುದ್ದಿ ವಾಹಿನಿಗಳಲ್ಲಿ ತೋರಿಸುವುದು ಸರಿಯಲ್ಲ" ಎಂದು ನ್ಯಾಯಾಲಯ ಹೇಳಿದೆ.
short by Prashant badiger / 08:05 pm on 08 May
For the best experience use inshorts app on your smartphone