For the best experience use Mini app app on your smartphone
ಮೈಸೂರಿನಲ್ಲಿ ವ್ಯಕ್ತಿಯನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ದುಷ್ಕರ್ಮಿಗಳನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ. ಏಪ್ರಿಲ್ 28ರಂದು ರಾಜಸ್ಥಾನದಿಂದ ಮೈಸೂರಿಗೆ ರೈಲಿನಲ್ಲಿ ಆಗಮಿಸಿದ್ದ ಚಿರಾಗ್ ಜೈನ್, ರೈಲ್ವೆ ನಿಲ್ದಾಣದಿಂದ ಹೊರಬಂದಾಗ ಸ್ಕೂಟರ್‌ನಲ್ಲಿ ಬಂದ ಮೂವರು ಅವರನ್ನು ಬಲವಂತವಾಗಿ ವಿಜಯನಗರ 4ನೇ ಹಂತಕ್ಕೆ ಕರೆದೊಯ್ದು 38 ಗ್ರಾಂ ಚಿನ್ನದ ಸರ ಹಾಗೂ ಖಾತೆಯಲ್ಲಿದ್ದ ₹58,000 ಮೊತ್ತವನ್ನು ವರ್ಗಾಯಿಸಿಕೊಂಡಿದ್ದರು.
short by Koushik KS / 07:23 pm on 30 Apr
For the best experience use inshorts app on your smartphone