For the best experience use Mini app app on your smartphone
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬರುತ್ತಿರುವ ಲೈಂಗಿಕ ದೌರ್ಜನ್ಯ ಆರೋಪದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ, ಅವರು ಭಾರತ ತೊರೆದಿದ್ದಾರೆ ಎಂದು ವರದಿಯಾಗಿದೆ. ಪ್ರಜ್ವಲ್ ರೇವಣ್ಣ ಭಾರತ ತೊರೆಯುವ ಕುರಿತು ಪೊಲೀಸರಿಗೆ ಸೂಚನೆ ಲಭಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದ್ದು, ಅವರು ಶನಿವಾರ ಬೆಳಗ್ಗೆ ಜರ್ಮನಿಗೆ ತೆರಳಿದ್ದಾರೆಂದು ಹಲವು ವರದಿಗಳು ಹೇಳಿವೆ.
short by Lloyd Dias / 11:31 pm on 27 Apr
For the best experience use inshorts app on your smartphone