For the best experience use Mini app app on your smartphone
ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಶ್ರೀ ವೀರಸೀಮಹಾಸನ ಮಹಾಸಂಸ್ಥಾನ ಮಠದಿಂದ ಆಯೋಜಿಸಿದ್ದ ಜೀವನೋತ್ಸಾಹ ಶಿಬಿರದ ಕೊನೆಯ ದಿನವಾದ ಶನಿವಾರದಂದು ಸಮಾರೋಪ ಭಾಷಣ ಮಾಡಿದ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಮಲ್ಲೇಪುರಂ ವೆಂಕಟೇಶ್ ಅವರು, ಸಂಸ್ಕಾರಯುತ ಜೀವನ ಬದುಕಿನ ಧ್ಯೇಯವಾಗಲಿ ಎಂದರು. ಪ್ರಕೃತಿಯ ಸಂಪತ್ತನ್ನು ಮಿತವಾಗಿ ಬಳಸಿಕೊಳ್ಳಬೇಕಿದ್ದು, ಅತಿ ಆಸೆ ಬದುಕಿಗೆ ಎಂದಿಗೂ ಒಳ್ಳೆಯದಲ್ಲ ಎಂದು ಅವರು ಹೇಳಿದರು.
short by Lloyd Dias / 11:08 pm on 04 May
For the best experience use inshorts app on your smartphone