For the best experience use Mini app app on your smartphone
ಹುಣಸೂರಿನಲ್ಲಿ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಹೋಬಳಿಯ ಕೆಳಗನ ಹಳ್ಳಿ ದಡದ ಕೊಪ್ಪಲು ಗ್ರಾಮದ ಬಸವರಾಜ್ ಮೃತ ವ್ಯಕ್ತಿ. ಏಪ್ರಿಲ್ 28ರಂದು ಬಸವರಾಜು ಸಂಬಂಧಿಕರ ಮನೆಯಿಂದ ವಾಪಸಾಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದ್ದು, ಚಾಲಕನು ವಾಹನ ನಿಲ್ಲಿಸದೆ ಪರಾರಿಯಾಗಿದ್ದನು.
short by Koushik KS / 09:43 am on 01 May
For the best experience use inshorts app on your smartphone